Saturday, 25 May 2013

ಸಂಬಂಧಗಳೆಂದರೆ ಗಾಜಿನ ಹಾಗೆ. ಜೀವನದಲ್ಲಿ ಅನಿವಾರ್ಯ ಪರಿಸ್ಥಿತಿಯಲ್ಲಿ ಅದನ್ನು ಮುರಿಯಲೇಬೇಕಾದ ಪರಿಸ್ಥಿತಿ ಉಂಟಾದರೆ ಅಂಥ ನಿರ್ಣಯ ಕೈಗೊಳ್ಳುವುದೇ ಉತ್ತಮ. ಏಕೆಂದರೆ ಒಡೆದ ಮನಸ್ಸುಗಳಿಂದ ನೋವು ಅನುಭವಿಸುವುದಕ್ಕಿಂತ ಅದು ಉತ್ತಮ ನಿರ್ಧಾರವಾಗುತ್ತದೆ.

No comments:

Post a Comment

ಗೆಲುವು ಸೋಲಾಗಬಾರದು.

"ಗೆಲುವೇ ಸೋಲಾಗಬಾರದು; ಮಕ್ಕಳು ಸೋಲಲಿ ಬಿಡಿ" ತಂದೆ ತಾಯಂದಿರ ಯೋಚನಾ ಕ್ರಮವೇ ಮಕ್ಕಳ ಅಭಿರುಚಿ, ಆಸಕ್ತಿಯನ್ನು ರೂಪಿಸುತ್ತದೆ. ಮುಂದೆ ಅವರ ಭವಿಷ್ಯವನ್ನು ...